ಅಣ್ಣ ಬಸವಣ್ಣ..
ಅಂದು ಜಗಕೆ ಬಂದನು ಬಸವ
ನೊಂದ ಜನಕೆ ತಂದನು ಕಸುವ
ಎಲ್ಲಿದೆ ಜನರಲಿ ಮೇಲು -ಕೀಳೆಂದ
ಸಲ್ಲದು ಯಾವುದೇ ಪ್ರಾಣಿ ಹಿಂಸೆಯೆಂದ
ಶರಣರೊಡಗೂಡಿ ಮಾದರಿ ಸಂಸತ್ತು ರೂಪಿಸಿದ
ಜಗದೊಳತಿಗಾಗಿ ವಚನ ಸಂವಿಧಾನವ ನೀಡಿದ
~ಪ್ರಕಾಶ್
ನೊಂದ ಜನಕೆ ತಂದನು ಕಸುವ
ಎಲ್ಲಿದೆ ಜನರಲಿ ಮೇಲು -ಕೀಳೆಂದ
ಸಲ್ಲದು ಯಾವುದೇ ಪ್ರಾಣಿ ಹಿಂಸೆಯೆಂದ
ಶರಣರೊಡಗೂಡಿ ಮಾದರಿ ಸಂಸತ್ತು ರೂಪಿಸಿದ
ಜಗದೊಳತಿಗಾಗಿ ವಚನ ಸಂವಿಧಾನವ ನೀಡಿದ
~ಪ್ರಕಾಶ್
Comments
Post a Comment